Ullal NewsUllal News
    Facebook Twitter Instagram
    Trending
    • What Does a Software Engineer Do?
    • ಮಾ.19 ರಂದು ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ
      ಕದ್ರಿ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಪಾದಯಾತ್ರೆ : ಬಿ.ನಾರಾಯಣ್ ಕುಂಪಲ
    • Strategies For Writing Survey Research Papers
    • Best Casino Games For Placement At Your Favorite Casino
    • Research Paper For Sale – Find a Publisher
    • Buy Essays Online To Get a Great Career
    • How to Write Essays – Your Essay Writing Process
    • The Day Before Sei Ihr Plagiat? Nachfolgende Fragmente Sie mr bonus sind Lebendig Nicht mehr da Weiteren Aufführen Herausgenommen
    Facebook Twitter Instagram
    Ullal NewsUllal News
    PLEASE SUPPORT US
    Thursday, March 23
    • Home
    • Account
    • Contact Us
    • ಗ್ರಾಮ
      • ಉಳ್ಳಾಲ
      • ತೊಕ್ಕೊಟ್ಟು
      • ಕೊಣಾಜೆ
      • ಮುಡಿಪು
      • ತಲಪಾಡಿ
      • ಕೋಟೆಕಾರು
      • ಸೊಮೇಶ್ವರ
    • ಪ್ರಮುಖ ಸುದ್ಧಿಗಳು
    • ಅಪರಾಧ ಸುದ್ದಿಗಳು
    PLEASE SUPPORT US
    Ullal NewsUllal News
    Home»ಗ್ರಾಮ»ಮಾ.19 ರಂದು ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆಕದ್ರಿ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಪಾದಯಾತ್ರೆ : ಬಿ.ನಾರಾಯಣ್ ಕುಂಪಲ
    ಗ್ರಾಮ

    ಮಾ.19 ರಂದು ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ
    ಕದ್ರಿ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಪಾದಯಾತ್ರೆ : ಬಿ.ನಾರಾಯಣ್ ಕುಂಪಲ

    Ullal NewsBy Ullal NewsMarch 18, 2023Updated:March 18, 2023No Comments1 Min Read
    IMG 20230317 WA0030
    Spread the news

    UN networks

    ಉಳ್ಳಾಲ: ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಸಮಾಜದ ಐಕ್ಯತೆಗೆ ಮತ್ತು ಲೋಕಕಲ್ಯಾಣಾರ್ಥವಾಗಿ  ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ದುಷ್ಕøತ್ಯ ಎಸಗಿದ ಆರೋಪಿಗಳ ಬಂಧನವನ್ನು ನೆನಪಿಸುವ ಹಾಗೂ ಇಂತಹ ಕೃತ್ಯಗಳ ವಿರುದ್ಧ ಜಾಗೃತ ಮೂಡಿಸುವ ನಿಟ್ಟಿನಲ್ಲಿ ಮಾ.19 ರಂದು   ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ` ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ‘ ನಡೆಯಲಿದೆ ಎಂದು  ವಿ.ಹಿಂ.ಪ  ಉಳ್ಳಾಲ ಪ್ರಖಂಡದ ಅಧ್ಯಕ್ಷ ಬಿ.ನಾರಾಯಣ್ ಕುಂಪಲ ಹೇಳಿದರು.
    ತೊಕ್ಕೊಟ್ಟು ಪ್ರೆಸ್‍ಕ್ಲಬ್‍ನಲ್ಲಿ  ಶುಕ್ರವಾರ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಕಳೆದ ಎರಡು ವರ್ಷಗಳ ಹಿಂದೆ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭದಲ್ಲಿ  ಪಾದಯಾತ್ರೆ ನಡೆಸುವುದರ ಮೂಲಕ ದೈವ , ದೇವರುಗಳ ಬಗ್ಗೆ ಭಕ್ತಿ ಶ್ರದ್ಧೆ ಮೂಡಿಸುವ ಪವಿತ್ರ ಕಾರ್ಯವನ್ನು ವಿ.ಹಿಂ.ಪ ಮಾಡಿತ್ತು. ಪಾದಯಾತ್ರೆಯ ಫಲವಾಗಿ ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥರನ್ನು  ಬಂಧಿಸುವ ಕಾರ್ಯವನ್ನು ಮಾಡಿತ್ತು.  ಇಂತಹ ದುಷ್ಕøತ್ಯಗಳು ಮುಂದೆಂದೂ ನಡೆಯಬಾರದು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾ.19 ರಂದು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 6 ಗಂಟೆಗೆ ಸಾಮೂಹಿಕ ಸಂಕಲ್ಪ ಪ್ರಾರ್ಥನೆಯೊಂದಿಗೆ ಕುತ್ತಾರು  ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಲ್ಲರೂ ಸಕುಟುಂಬರಾಗಿ ಭಾಗವಹಿಸುವಂತೆ ವಿನಂತಿಸುವುದರ ಜೊತೆಗೆ ಸಮಾಪನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ  ವಿ.ಹಿಂ.ಪ ಮುಖಂಡ ಪ್ರೊ.ಎಂ.ಬಿ. ಪುರಾಣಿಕ್  ಪ್ರವಚನ ನೀಡಲಿದ್ದಾರೆ ಎಂದರು.
    ಈ ಸಂದರ್ಭ ಬಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು,  ವಿ.ಹಿಂ.ಪ ಜಿಲ್ಲಾ ಸಂಪರ್ಕ ಪ್ರಮುಖ್ ಪ್ರವೀಣ್ ಕುತ್ತಾರ್ ಉಪಸ್ಥಿತರಿದ್ದರು.

    Ullal News
    • Website

    แทงบอล เว็บแทงบอล

    Related Posts

    ಮಂಗಳೂರು ವಿ.ವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್ ಪದವಿ

    March 14, 2023

    ತೊಕ್ಕೊಟ್ಟು : ಅಮ್ಮ ಎಲೆಕ್ಟ್ರಾನಿಕ್ಸ್ ನಲ್ಲಿ
    ಮಹಾಕೂಲರ್ ಬಿಡುಗಡೆಗೊಳಿಸಿದ
    ಕೆನ್ ಸ್ಟಾರ್ ಕಂಪೆನಿಯ ಸಿಇಒ ಸುನಿಲ್ ಜೈನ್

    March 10, 2023

    ಮುಂಡೋಳಿ,ಸೊಪ್ಪು ತಿಂದು ನಾಲ್ಕು ಜಾನುವಾರು ಗಂಭೀರ, ಒಂದು ಸಾವು, ಪಶುವೈದ್ಯರ ತಂಡದಿಂದ ಚಿಕಿತ್ಸೆ

    March 9, 2023

    Leave A Reply Cancel Reply

    News Categories
    Ullal News
    Facebook Twitter Instagram Pinterest
    © 2023 Ullalnews. Designed by Team Ullalnews.

    Type above and press Enter to search. Press Esc to cancel.